Shivam Nadi | Nadi Astrology Blog
450 FOLLOWERS
Shivam Gurujione of the greatest Naadi Astrologer in India. Guruji rendering this Service for the past 18 years. Astrology is his hereditary profession.
Shivam Nadi | Nadi Astrology Blog
3y ago
ಈ ಕೆಳಗಿನ ಪ್ರಶ್ನೆಗಳಿಗೆ ಸೂಕ್ತವಾದ ಒಂದು ಉತ್ತರವನ್ನು ಆಯ್ಕೆ ಮಾಡಿ. 1. ಜಾತಕದಲ್ಲಿ ವೃತ್ತಿಗೆ ಕಾರಕ ಶನಿ ಗ್ರಹರು ಸಿಂಹ ರಾಶಿಯಲ್ಲಿ ಸ್ಥಿತ ಇದ್ದರೆ, ಯಾವ ಸಮಯದಲ್ಲಿ ಕೆಲಸ ಮಾಡಿದರೆ ಯಶಸ್ಸು ಕಾಣಲು ಸಾಧ್ಯವಿಲ್ಲ. A. ರಾತ್ರಿಯ ಸಮಯ. B. ಬೆಳಗಿನ ಸಮಯ. C. ಬೆಳಿಗ್ಗೆ ಹಾಗೂ ರಾತ್ರಿ ಎರಡು ಹೊತ್ತು. D. ಈ ಮೇಲಿನವು ಯಾವುದೂ ಅಲ್ಲ. 2. ಜಾತಕದಲ್ಲಿ ಶನಿ ಗ್ರಹರು ಮಕರ ರಾಶಿಯಲ್ಲಿ ಸ್ಥಿತ ಇದ್ದರೆ, ವೃತ್ತಿಯಲ್ಲಿ ಈ ಕೆಳಗಿನ ಯಾವ ರೀತಿ ಪ್ರಭಾವ ಬೀರುತ್ತದೆ. A. ತುಂಬಾ ಸ್ಥಿರವಾದ ವೃತ್ತಿ. B. ತುಂಬಾ ಅಸ್ಥಿರ ವೃತ್ತಿ. C. ಈ ಮೇಲಿನ ಎರಡು ಪ್ರಭಾವ. D. ಈ ಮೇಲಿನ…
The post CAREER ASTROLOGY TEST QUESTIONS – April – 2021 appeared first on nadi astrology, astrology training, astrology training ..read more
Shivam Nadi | Nadi Astrology Blog
3y ago
ಈ ಕೆಳಗಿನ ಪ್ರಶ್ನೆಗಳಿಗೆ ಸೂಕ್ತವಾದ ಒಂದು ಉತ್ತರವನ್ನು ಆಯ್ಕೆ ಮಾಡಿ. ಜಾತಕದಲ್ಲಿ ವೃತ್ತಿಗೆ ಕಾರಕ ಶನಿ ಗ್ರಹರು, ಶುಕ್ರ ಗ್ರಹರ ರಾಶಿಯಲ್ಲಿ ಸ್ಥಿತ ಇದ್ದರೆ, ಈ ಕೆಳಗಿನ ಯಾವ ರೀತಿಯ ವೃತ್ತಿ ಮಾಡಿದರೆ ಯಶಸ್ವಿ ಆಗುತ್ತಾರೆ. A.ಹಣಕಾಸಿನ ಸಂಬಂಧಿ ಕೆಲಸ. B.ಪೊಲೀಸ್ ರೀತಿ ಹಗಲು ರಾತ್ರಿ ಎನ್ನದೆ ಕೆಲಸ ಮಾಡಬೇಕು. C.ಖುಷಿ ಕೊಡುವ ರೀತಿಯ ಕೆಲಸ ಮಾಡಬೇಕು. D.ಸೇವೆ ಮಾಡುವ ಕೆಲಸ ಮಾಡಬೇಕು. ಜಾತಕದಲ್ಲಿ ವೃತ್ತಿಗೆ ಕಾರಕ ಶನಿ ಗ್ರಹರು, ಇಚ್ಛಾ ಶಕ್ತಿ ರಾಶಿಯಲ್ಲಿ ಸ್ಥಿತವಾದರೆ, ಈ ಕೆಳಗಿನ ಯಾವ ರೀತಿಯ ಗುಣದಿಂದ ವೃತ್ತಿಯಲ್ಲಿ ಸಮಸ್ಯೆ ಮಾಡಿಕೊಳ್ಳುತ್ತಾರೆ. A.ಎಲ್ಲಾ ಕೆಲಸ ಒಟ್ಟಿಗೆ ಮಾಡಲು ಹೋಗಿ. B.ಯಾವುದೇ ಕೆಲಸವನ್ನು ಎಷ್ಟು, ಏಕೆ, ಹೇಗೆ ಮಾಡಬೇಕು…
The post CAREER ASTROLOGY TEST QUESTIONS – March – 2021 appea ..read more
Shivam Nadi | Nadi Astrology Blog
3y ago
This is a male horoscope. the natives’s jeevakaraka jupiter is posited in libra, vaayu tatwa , samasya stana ,saturn’s exhalted house and sun’s debilitated house so shani’s karakatwas works more effectively in this house. 1)the native is very calculative and doesn’t spend money extravagantly. 2)he is working in one office since 15 years and he has not changed the job and if anybody advices him to change the job he doesn’t accept it very quickly.…
The post The Native is very calculative and doesn’t spend money extravagantly. appeared first on nadi astrology, astrology training, astrology traini ..read more
Shivam Nadi | Nadi Astrology Blog
4y ago
ಮನುಷ್ಯರ ಸ್ವಂತ ಕಲ್ಪನಾ ಸೃಷ್ಟಿಯೇ ಹಗಲು ಕನಸು ಕಾಣುವ ಸ್ವಭಾವವಿದ್ದ ಒಬ್ಬ ಮನುಷ್ಯನು, ಒಂದು ದಿನ, ಹಸಿವಾದಾಗ ಆಹಾರವೇನೂ ಸಿಕ್ಕದಿರಲು, ದಾರಿಯಲ್ಲಿ ಒಂದು ಮರದ ಕೆಳಗೆ ಕುಳಿತು ಕಣ್ಣು ಮುಚ್ಚಿಕೊಂಡು, ಮನಸ್ಸಿನಲ್ಲಿ ಬಿಸಿಬಿಸಿ ರೊಟ್ಟಿಯನ್ನೂ ಚಟ್ಣಿಯನ್ನೂ ತಿನ್ನುವುದಕ್ಕೆ ತೊಡಗಿದನು. ಕಲ್ಪನಾ ಬಲವುಳ್ಳ ಆ ಬಡಪಾಯಿಯು, ಸ್ವಲ್ಪ ಹೊತ್ತು ಮೈಮರೆತು, ಆ ಬಿಸಿಬಿಸಿ ರೊಟ್ಟಿಯನ್ನು ತಿನ್ನುವುದರೊಳಗೆ, ಆ ಚಟ್ಣಿಯಲ್ಲಿ ಖಾರವಾದೊಂದು ಮೆಣಸಿನ ಕಾಯಿಯು ಬಂದಿತು. ಅದು ಬಹಳ ಖಾರವಾಗಿತ್ತು. ಬಿಸಿಯ ಜೊತೆಗೆ ಆ ಖಾರವೂ ಸೇರಿ, ಅವನ ಕಿವಿಗಳಲ್ಲಿ…
The post ಕಷ್ಟ : ಸುಖ: ದು:ಖ ಎಲ್ಲಾ ಮನುಷ್ಯರ ಸ್ವಂತ ಕಲ್ಪನಾ ಸೃಷ್ಟಿಯೇ appeared first on nadi astrology, astrology training, astrology training classes in bangalore, nadi astrol ..read more
Shivam Nadi | Nadi Astrology Blog
4y ago
The post Mobile Numerology Missing Number Effects appeared first on nadi astrology, astrology training, astrology training classes in bangalore, nadi astrology bangalore ..read more
Shivam Nadi | Nadi Astrology Blog
4y ago
ನಿಧಿಕುಂಭ-ಪ್ರತಿಷ್ಠಾಕ್ರಮ ತಂತ್ರ ಶಾಸ್ತ್ರದ ಪ್ರಕಾರ ಮನುಷ್ಯನ ದೇಹದಲ್ಲಿ ಷಟ್ ಚಕ್ರಗಳಿವೆ. ಅವು ಬೆನ್ನು ಮೂಳೆಯ ತಳಭಾಗದಿಂದ ಮೇಲಕ್ಕೆ ಇಂತಿರುತ್ತವೆ • ಮೂಲಾಧಾರ, • ಸ್ವಾಧಿಷ್ಠಾನ, • ಮಣಿಪೂರ, • ಅನಾಹತ, • ವಿಶುದ್ಧ, • ಆಜ್ಞಾ • ಸಹಸ್ರಾರ. ಇವನ್ನು ಬಳಸಿಕೊಂಡು ಷಡಾಧಾರ ಪ್ರತಿಷ್ಠಾ ಕ್ರಮವನ್ನು ಆಗಮ ತಂತ್ರವು ರೂಪಿಸಿ, ಪ್ರತಿಮಾ ಪೂಜೆಗೆ ಭಾವಸಿರಿವಂತಿಕೆಯನ್ನು ತಂದುಕೊಟ್ಟಿದೆ. ಗರ್ಭಗುಡಿಯಲ್ಲಿ ಕಣ್ಣಿಗೆ ಕಾಣಿಸುವ ಮತ್ತು ಪೂಜೆಯನ್ನು ಸ್ವೀಕರಿಸುವ ದೇವವಿಗ್ರಹವೇ ಚಕ್ರಗಳಲ್ಲಿ ತುದಿಯಲ್ಲಿರುವ ಸಹಸ್ರಾರ ಚಕ್ರದಲ್ಲಿರುತ್ತದೆ. ಆ ಪ್ರತಿಮೆಯ ಅಡಿಯಲ್ಲಿರುವ…
The post ದೇವತಾ ಶಕ್ತಿಗಾಗಿ – ಷಡಾಧಾರ ನಿಧಿಕುಂಭ ಪ್ರತಿಷ್ಠಾ ಕ್ರಮ appeared first on nadi astrology, astrology training, astrology training classes in ba ..read more
Shivam Nadi | Nadi Astrology Blog
5y ago
ಈ ಕಥೆಯ ಮೇಲೆ ಚರ್ಚಿಸಿ ಮತ್ತು ನಿಮಗೆ ಅರ್ಥವಾದ ಸಂದೇಶವನ್ನು ತಿಳಿಸಿ ಒಮ್ಮೆ ಭಾರತ ದೇಶದಲ್ಲಿ, ಪ್ರಾಜ್ಞರು ಸೇರಿದ್ದ ಒಂದು ಸಭೆಯಲ್ಲಿ, ವಿದ್ವಾಂಸರು ಹಿಂದುಗಳ ವೇದಶಾಸ್ತ್ರಗಳಿಂದ ಪವಿತ್ರ ಗ್ರಂಥವೊಂದನ್ನು ವಾಚನಮಾಡಿ, ವಿವರಿಸುತ್ತಿದ್ದರು. ಆ ದಿನದ ಸಭಾಕಾರ್ಯವು ಮುಕ್ತಾಯವಾಗುವ ಸಮಯದಲ್ಲಿ ವಾಸಮಾಡುತ್ತಿದ್ದ ಮಹಾತ್ಮರೊಬ್ಬರ ವಿಷಯವನ್ನು ಹೇಳಿ, ಅವರ ಯೋಗ್ಯತೆಯನ್ನು ಬಹಳವಾಗಿ ಕೊಂಡಾಡಿದರು. ಆಗ, ಅ ಮಹಾತ್ಮರ ವಿಚಾರವನ್ನು ಹೆಚ್ಚಗಿ ತಿಳಿಯಬೇಕೆಂದು ಜನರು, ಸ್ವಾಭಾವಿಕವಾಗಿ ಕಾತರರಾದರು. ಅಲ್ಲಿ ಬಹುಕಾಲದಿಂದ ಬಂಧನದಲ್ಲಿದ್ದ ಗುಲಾಮನಂತೆ, ಒಂದು ಪಂಜರದಲ್ಲಿ ಗಿಳಿಯೂ ಆ ಪಟ್ಟಣಕ್ಕೆ ಹೊಸದಾಗಿ…
The post ಶುಕನಾಡಿ – ಒಂದು ಚರ್ಚೆ appeared first on nadi astrology, astrology training, astrology training classes in bangalor ..read more
Shivam Nadi | Nadi Astrology Blog
5y ago
The post ವಾಕ್ ಶುದ್ದಿ – ವಾಕ್ ಸಿದ್ದಿ appeared first on nadi astrology, astrology training, astrology training classes in bangalore, nadi astrology bangalore ..read more
Shivam Nadi | Nadi Astrology Blog
5y ago
ಇದು ಸ್ತ್ರೀ ಜಾತಕ. 1. ರವಿ +ಶುಕ್ರನ ಸಂಯೋಗವಾಗಿರುವುದರಿಂದ ಹೊಗಳಿಕೆ ಸಿಗದಿದ್ದಾಗ ನಿರಾಸೆ ಸಾಧ್ಯತೆ ಇದೆ. 2. ಜೀವಕಾರಕ ಶುಕ್ರನು ಸ್ತ್ರೀ ರಾಶಿ ತತ್ವದಲ್ಲಿ ಸ್ಥಿತನಾಗಿರುವುದರಿಂದ ಆಲೋಚನೆ ಮತ್ತು ವರ್ತನೆ ಎರಡೂ ಕೂಡ ಸ್ತ್ರೀ ಅಂಶಗಳನ್ನು ಒಳಗೊಂಡಿರುತ್ತವೆ. 3.ದ್ವೀ-ಸ್ವಭಾವದವರಾದ್ದರಿಂದ ಇವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಹೆಚ್ಚು ಕುಶಾಗ್ರಮತಿ ಉಳ್ಳವರು. ಇವರು ಧನಾತ್ಮಕ ಅಥವಾ ರುಣಾತ್ಮಕರೇ ಎಂದು ಕಂಡುಹಿಡಿಯುವುದು ಕೂಡ ಕಷ್ಟ. ವಿಶೇಷವಾಗಿ ಕನ್ಯಾ (18 ವಯಸ್ಸು) ಮತ್ತು ಮೀನ (ಏಕೆಂದರೆ ನೀರಿನಲ್ಲಿ ಏನಿದೆ ಎಂದು) ಕಂಡು ಹಿಡಿಯಲು…
The post ಜಾತಕಿಗೆ ಹೊಗಳಿಕೆ ಸಿಗದಿದ್ದಾಗ ನಿರಾಸೆ appeared first on nadi astrology, astrology training, astrology training classes in bangalore, nadi astrology bangalo ..read more
Shivam Nadi | Nadi Astrology Blog
5y ago
1.ಇದು ಪುರುಷ ಜಾತಕ ಜೀವಕಾರಕ ಗುರುವಾಗುತ್ತಾನೆ. 2.ಗುರು ತನ್ನ ಉಚ್ಚ ರಾಶಿಯಾದ ಕಟಕದಲ್ಲಿ ಸ್ಥಿತನಾಗಿದ್ದಾನೆ. 3.ಉಚ್ಚ ಸ್ಥಾನವಾಗಿದ್ದರೂ ನೀರಿನಲ್ಲಿ ಮುಳುಗಿ ರುವುದರಿಂದ ಪ್ರಭಾವ ಕಡಿಮೆ ಇರುತ್ತದೆ. ಆದರೆ 1, 5,9ನೇ ಮನೆಗಳ ಸಂಯೋಗವನ್ನು ತೆಗೆದುಕೊಂಡಾಗ ಅಲ್ಲಿ ಕುಜ ನೀಚನಾಗುವುದರ ಪ್ರಭಾವ, ಇನ್ನೊಂದು ಜಲ ತತ್ವ ರಾಶಿ(5)ರಲ್ಲಿ ಚಂದ್ರನ ನೀಚತ್ವದ ಫಲ, ಹಾಗೂ ಮೀನದಲ್ಲಿ ಬುಧನ ನೀಚತ್ವದ ಫಲಗಳು ಜಾತಕನ ಮೇಲೆ ಪ್ರಭಾವ ಬೀರುತ್ತವೆ. 4.ಕುಜನ ನೀಚತ್ವದ ಸ್ಥಾನದಲ್ಲಿ ಗುರು ಸ್ಥಿತನಾಗಿರುವುದರಿಂದ ಜೀವಿಗೆ ಧೈರ್ಯ ಕಡಿಮೆ, ದೇಹ ಶಕ್ತಿಯ…
The post ಜಲ ತತ್ತ್ವ ಹೆಚ್ಚು ಇರುವ ಕಾರಣ ಹೆದರಿಕೆ ಸ್ವಭಾವ, ಗುಪ್ತ ವ್ಯವಹಾರ ಇರುತ್ತದೆ. appeared first on nadi astrology, astrology training, astrology training classes in bangalore ..read more